ಹೋಮ್  » ವಿಷಯ

Uttar Pradesh News in Kannada

1,000 ಎಕರೆಯಲ್ಲಿ ಭಾರತದ ಮೊದಲ ವಾಸ್ತು ಆಧಾರಿತ ಟೌನ್‌ಶಿಪ್ ನಿರ್ಮಾಣ, ಎಲ್ಲಿ ಗೊತ್ತಾ?
ಅಯೋಧ್ಯೆ, ಜನವರಿ 16: ಉತ್ತರ ಪ್ರದೇಶ ಸರ್ಕಾರವು ಅಯೋಧ್ಯೆಯಲ್ಲಿ ವಾಸ್ತು ಆಧಾರಿತ ಟೌನ್‌ಶಿಪ್ ನಿರ್ಮಿಸಲು ಚಿಂತನೆ ನಡೆಸಿದೆ. ಈ ಹೊಸ ಟೌನ್‌ಶಿಪ್ 1,100 ಎಕರೆ ಪ್ರದೇಶದಲ್ಲಿ ನಿರ್ಮಾಣ...

ಎಲ್ಲಾ ನೌಕರರಿಗೂ ಡಿಎ, ಬೋನಸ್ ಪ್ರಕಟಿಸಿದ ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್
ಲಕ್ನೋ, ಅ. 18: ಸರಕಾರಿ ನೌಕರರಿಗೆ ಡಿಎ ಹೆಚ್ಚಿಸಿರುವ ಹಲವು ರಾಜ್ಯಗಳ ಪಟ್ಟಿಗೆ ಈಗ ಉತ್ತರಪ್ರದೇಶ ಸೇರಿಕೊಂಡಿದೆ. ಇಲ್ಲಿನ ಎಲ್ಲಾ ಸರಕಾರಿ ನೌಕರರಿಗೂ ದೀಪಾವಳಿ ಉಡುಗೊರೆಯಾಗಿ ತುಟ್ಟಿ...
ಉತ್ತರ ಪ್ರದೇಶ: ‘ಒನ್ ಡಿಸ್ಟ್ರಿಕ್ಟ್, ಒನ್ ಪ್ರೊಡಕ್ಟ್' ಪ್ರೋತ್ಸಾಹಿಸಲು ಕೂ ಜೊತೆ ಒಪ್ಪಂದ
ಲಕ್ನೋ, ಜು.28: 'ಒನ್ ಡಿಸ್ಟ್ರಿಕ್ಟ್ , ಒನ್ ಪ್ರೊಡಕ್ಟ್' ಅಭಿಯಾನವನ್ನು ಸ್ಥಳೀಯ ಭಾಷೆಗಳಲ್ಲಿ ಉತ್ತೇಜಿಸಲು ಉತ್ತರ ಪ್ರದೇಶದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ರಫ್ತು ಉತ್ತೇಜನ...
ಈ ಋತುವಿನಲ್ಲಿ ಸಕ್ಕರೆ ಉತ್ಪಾದನೆ ಶೇ. 24 ರಷ್ಟು ಹೆಚ್ಚಳ: 25 ಲಕ್ಷ ಟನ್‌ಗೆ ರಫ್ತು ಒಪ್ಪಂದ
ಅಕ್ಟೋಬರ್‌ 1 ರಿಂದ ನವೆಂಬರ್‌ 15 ರ ಅವಧಿಯಲ್ಲಿ ಭಾರತದ ಸಕ್ಕರೆ ಉತ್ಪಾದನೆಯು ಶೇಕಡ 24 ರಷ್ಟು ಏರಿಕೆ ಆಗಿದೆ. ಅಂದರೆ ಅಕ್ಟೋಬರ್‌ 1 ರಿಂದ ನವೆಂಬರ್‌ 15 ರ ಅವಧಿಯಲ್ಲಿ ಭಾರತದಲ್ಲಿ 20.9 ...
ಯಾವ್ಯಾವ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಭಾರಿ ಇಳಿಕೆ?
ನವದೆಹಲಿ, ನವೆಂಬರ್ 04: ಕೇಂದ್ರ ಸರ್ಕಾರವು ಪೆಟ್ರೋಲ್ , ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿದೆ. ಪೆಟ್ರೋಲ್ ಮೇಲೆ 5 ರೂ. ಡೀಸೆಲ್ ಮೇಲೆ 10 ರೂ. ಇಳಿಕೆ ಮಾಡಿದೆ. ಹಾಗೆಯೇ ರಾಜ್ಯ ...
ರಿಕ್ಷಾ ಎಳೆಯುವ ಕಾರ್ಮಿಕನಿಗೆ 3 ಕೋಟಿ ತೆರಿಗೆ ಪಾವತಿಸುವಂತೆ ಐಟಿ ಇಲಾಖೆಯ ನೋಟಿಸ್!
ಮಥುರಾ, ಅಕ್ಟೋಬರ್ 25: ಭಾರತದಲ್ಲಿ ದೊಡ್ಡ ದೊಡ್ಡ ಉದ್ಯಮಿಗಳು, ವ್ಯಾಪಾರಸ್ಥರು ಹಾಗೂ ಶ್ರೀಮಂತ ವಲಯದಲ್ಲಿ ಗುರುತಿಸಿಕೊಂಡವವರೇ ವರ್ಷಕ್ಕೆ ಕೋಟಿ ಕೋಟಿ ರೂಪಾಯಿ ತೆರಿಗೆ ಕಟ್ಟುವುದು ...
ಲಾಕ್‌ಡೌನ್: ಇಲ್ಲಿ 200 ರು ಗೆ ದೇಹ ಮಾರಾಟ ಮಾಡಿಕೊಳ್ಳುತ್ತಿರುವ ಹುಡುಗಿಯರು
ನಿಜ ಕೊರೊನಾವೈರಸ್ ಅದೆಷ್ಟೋ ಜನರಿಗೆ ನರಕವನ್ನು ತೋರಿಸುತ್ತಿದೆ. ಈ ಮಹಾಮಾರಿಯನ್ನು ನಿಯಂತ್ರಿಸಲು ಸರ್ಕಾರಗಳೇ ಹೈರಾಣಾಗಿ ನೆಲಕಚ್ಚುತ್ತಿವೆ. ಕಾರ್ಮಿಕರು, ಕೂಲಿ ಕಾರ್ಮಿಕರು, ವಲಸ...
ಒಂದು ಕೋಟಿ ಜನರಿಗೆ ಉದ್ಯೋಗ ಒದಗಿಸುವ ಅಭಿಯಾನಕ್ಕೆ ಚಾಲನೆ
ಲಕ್ನೋ: ಕೊರೊನಾವೈರಸ್ ಲಾಕ್‌ಡೌನ್ ಪರಿಣಾಮ ಲಕ್ಷಾಂತರ ವಲಸೆ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಗ್ರಾಮೀಣ ಪ್ರದೇಶಗಳನ್ನು ತಲುಪಿದ್ದಾರೆ. ಇವರಿಗೆ ಉದ್ಯೋಗ ಒದಗಿಸುವುದು ಸರ್ಕಾರ...
ಕೊರೊನಾ ಎಫೆಕ್ಟ್: ದಿನಗೂಲಿ ನೌಕರರಿಗೆ 1,000 ರುಪಾಯಿ ಘೋಷಿಸಿದ ಉತ್ತರ ಪ್ರದೇಶ ಸರ್ಕಾರ
ಕೊರೊನಾವೈರಸ್ ಸೋಂಕಿನಿಂದ ದೇಶವು ಭಾರೀ ಪರಿಣಾಮ ಎದುರಿಸುತ್ತಿದ್ದು, ದಿನಗೂಲಿ ನೌಕರರಿಗೆ 1,000 ರುಪಾಯಿ ನೀಡುವುದಾಗಿ ಉತ್ತರ ಪ್ರದೇಶ ಸರ್ಕಾರ ಮುಖ್ಯಮಂತ್ರಿ ಯೋಗಿ ಆದಿದ್ಯನಾಥ್ ಘೋ...
1,13,18,400 ರುಪಾಯಿ- ಉತ್ತರಪ್ರದೇಶದಲ್ಲಿ ವಿದ್ಯುತ್ ಬಿಲ್ ನಿಂದ ಶಾಕ್
ಉತ್ತರಪ್ರದೇಶದ ಸೋನ್ ಭದ್ರಾ ಜಿಲ್ಲೆ ಈಗ ವರ್ಲ್ಡ್ ಫೇಮಸ್. ಅಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾದ ಮೇಲೆ ಆಗಿರುವ ಬೆಳವಣಿಗೆ ಇದು. ಆದರೆ ಇಲ್ಲಿನ ಸೋನ್ ಪಹಾರಿ ಸುತ್ತಮುತ್ತ ಬದುಕುವ ಬು...
ಭಾರತದ ಈ ರಾಜ್ಯದಲ್ಲಿ 12 ಲಕ್ಷ ಕೋಟಿ ರುಪಾಯಿ ಮೌಲ್ಯದ ಚಿನ್ನದ ಗಣಿ ಪತ್ತೆ
ಎರಡು ದಶಕಗಳ ಭಾರೀ ಪ್ರಯತ್ನ ಅಂತೂ ಫಲ ನೀಡಿದೆ. ಉತ್ತರ ಪ್ರದೇಶದ ಭೂವಿಜ್ಞಾನ ನಿರ್ದೇಶನಾಲಯ ಹಾಗೂ ಭಾರತ ಭೂವಿಜ್ಞಾನ ಇಲಾಖೆಯು ಎರಡು ಚಿನ್ನದ ಗಣಿಗಳನ್ನು ಪತ್ತೆ ಹಚ್ಚಿವೆ. ಸೋನ್ ಪಹ...
ಯೋಗಿ ರಾಜ್ಯದಲ್ಲಿ ಬೆಳಗ್ಗೆ ನಾಲ್ಕರವರೆಗೆ ಹೋಟೆಲ್ ಗಳಲ್ಲಿ ಮದ್ಯ ಪೂರೈಕೆ
ಉತ್ತರಪ್ರದೇಶದಲ್ಲಿ ಏಪ್ರಿಲ್ ಒಂದರಿಂದ ಅನ್ವಯ ಆಗುವಂತೆ ಬೆಳಗ್ಗೆ ನಾಲ್ಕು ಗಂಟೆ ತನಕ ಮದ್ಯ ಪೂರೈಕೆ ಮಾಡಲು ಅವಕಾಶ ನೀಡಲಾಗುತ್ತಿದೆ. ಮೆಟ್ರೋಪಾಲಿಟನ್ ನಗರಗಳಲ್ಲಿ, ಪ್ರವಾಸಿಗರು ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X