ಹೋಮ್  » ವಿಷಯ

Budget Expectations 2018 News in Kannada

ಕುಮಾರಸ್ವಾಮಿ ಮೊದಲ ಬಜೆಟ್: ಸಾಲಮನ್ನಾ ಸೇರಿದಂತೆ ಬಜೆಟ್ ನಿರೀಕ್ಷೆಗಳೇನು?
ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದ ಮೊದಲ ಬಜೆಟ್ ಅನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರು ಇಂದು ಮಂಡನೆ ಮಾಡಲಿದ್ದಾರೆ.ಸಾಲಮನ್ನಾ ಮಾಡುವುದಾಗಿ ಹೇಳಿರುವ ಸರ್ಕಾರ, ...

ಬಜೆಟ್: ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಉತ್ತೇಜನ ನಿರೀಕ್ಷೆ
2018-19ರ ಸಾಲಿನ ಬಜೆಟ್ ಅನ್ನು ಗುರುವಾರ ಮಡಿಸಲಿದ್ದು, ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ಸಿಗಬಹುದೆಂಬ ನಿರೀಕ್ಷೆಯಿದೆ. ಬ್ಯಾಂಕಿಂಗ್ ವಲಯದಲ್ಲಿ ಸಾ...
ಕೇಂದ್ರ ಬಜೆಟ್ ನಲ್ಲಿ ಚಿನ್ನಾಭರಣಗಳ ಆಮದು ತೆರಿಗೆ ಕಡಿತ ನಿರೀಕ್ಷೆ
ಭಾರತ ಜಗತ್ತಿನಲ್ಲಿ ಚಿನ್ನಾಭರಣಗಳನ್ನು ಖರೀದಿಸುವ ದೊಡ್ಡ ದೇಶವಾಗಿದ್ದು, ನಾಳೆ ಕೇಂದ್ರ ಬಜೆಟ್ ಮಂಡನೆ ಇರುವುದರಿಂದ ಆಮದು ತೆರಿಗೆ ಕಡಿತ ನಿರೀಕ್ಷೆಯ ಮೇಲೆ ಆಭರಣ ಖರೀದಿಯನ್ನು ಗ್...
ಕೇಂದ್ರ ಬಜೆಟ್ 2018: ಗ್ರಾಮೀಣ ವಲಯಕ್ಕೆ ಹೆಚ್ಚಿನ ಅನುದಾನಕ್ಕಾಗಿ ಒತ್ತಾಯ
ಮುಂಬರುವ ಕೇಂದ್ರ ಬಜೆಟ್ ನಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಅನುದಾನ ನೀಡಬೇಕೆಂದು ವೇಗವಾಗಿ ಚಲಿಸುವ ಗ್ರಾಹಕ ಸರಕು ಕಂಪನಿಗಳು (Fast Moving Consumer Goods Company -FMCG) ಕೇಂದ್ರ ಸರ್ಕಾರವನ್ನು ಒತ...
ಕೇಂದ್ರ ಬಜೆಟ್: ಸಕ್ಕರೆ ಅಭಿವೃದ್ಧಿ ನಿಧಿಗಾಗಿ ರೂ. 500 ಕೋಟಿ ನಿರೀಕ್ಷೆ
ಸರ್ಕಾರ 2018ರ ಕೇಂದ್ರ ಬಜೆಟ್ ನಲ್ಲಿ ಸಕ್ಕರೆ ಅಭಿವೃದ್ಧಿ ನಿಧಿ (ಎಸ್ಡಿಎಫ್)ಮೊತ್ತವನ್ನು ರೂ. 500 ಕೋಟಿವರೆಗೆ ಹೆಚ್ಚಿಸುವ ನಿರೀಕ್ಷೆ ಇದೆ. ಸಕ್ಕರೆ ಅಭಿವೃದ್ಧಿ ನಿಧಿ (ಎಸ್ಡಿಎಫ್) ಆಹಾರ ...
ಬಜೆಟ್ ನಲ್ಲಿ ನರೇಂದ್ರ ಮೋದಿ ಸರ್ಕಾರ ಜನತೆಗೆ ನೀಡಲಿರುವ 5 ಪ್ರಮುಖ ಕೊಡುಗೆಗಳು!
2018ನೇ ವರ್ಷದ ಬಜೆಟ್ ಮಂಡನೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಜನಸಾಮಾನ್ಯರು ಈ ಬಜೆಟ್ ಕುರಿತಾಗಿ ಬಹಳಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದು, ವಿತ್ತ ಸಚಿವ ಅರುಣ್ ಜೇಟ್ಲಿಯವರ...
ಕೇಂದ್ರ ಬಜೆಟ್: ಆದಾಯ ತೆರಿಗೆ ದರ ಮತ್ತು ಹಂತಗಳನ್ನು ತಗ್ಗಿಸುವ ಸಾಧ್ಯತೆ
ಕೇಂದ್ರ ಸರ್ಕಾರ ಮಂಡಿಸಲಿರುವ ಬಜೆಟ್ ನಲ್ಲಿ ಆದಾಯ ತೆರಿಗೆ ದರ ಮತ್ತು ಹಂತಗಳನ್ನು ತಗ್ಗಿಸುವ ಸಾಧ್ಯತೆಗಳಿದ್ದು, ಆದಾಯ ತೆರಿಗೆಗೆ ವಿನಾಯಿತಿ ಸಿಗಬಹುದು ಎಂದು ಅರ್ನ್ಸ್ಟ್ ಅಂಡ್ ಯ...
ಕೇಂದ್ರ ಬಜೆಟ್: ದೇಶದ ಪ್ರತಿಯೊಬ್ಬ ಪ್ರಜೆಗೂ ರೂ. 5 ಲಕ್ಷದ ಆರೋಗ್ಯ ವಿಮೆ ಸೌಲಭ್ಯ!
ಕೇಂದ್ರ ಸರ್ಕಾರ ತನ್ನ 2018ರ ಬಜೆಟ್ ನಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ರೂ. 5 ಲಕ್ಷ ಮೊತ್ತದವರೆಗಿನ ಆರೋಗ್ಯ ವಿಮಾ ಸೌಲಭ್ಯ ಒದಗಿಸುವ ಯೋಜನೆಯನ್ನು ಘೋಷಿಸುವ ಸಾಧ್ಯತೆ ಇದೆಯೆಂದು ...
ಕೇಂದ್ರ ಬಜೆಟ್ 2018: ಕರ್ನಾಟಕಕ್ಕೆ ಹೆಚ್ಚು ಲಾಭದಾಯಕ?
2019ರಲ್ಲಿ ಲೋಕಸಭೆ ಚುನಾವಣೆ ಇರುವುದರಿಂದ ಕೇಂದ್ರ ಬಜೆಟ್ ನಲ್ಲಿ ಅದಕ್ಕೆ ಪೂರಕವಾದ ಅಂಶಗಳು ಇರಲಿವೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಕೇಂದ್ರ ಸರ್ಕಾರದ ಐದನೇಯ ಬಜೆಟ್ ಆಗಿದ್...
ಕೇಂದ್ರ ಬಜೆಟ್ 2018: ತೆರಿಗೆ ಪಾವತಿ ಪರಿಹಾರ ಹಾಗು ಸೆಕ್ಷನ್ 80ಸಿ ಮೇಲೆ ನಿರೀಕ್ಷೆ
2018ರ ಕೇಂದ್ರ ಬಜೆಟ್ ಮಂಡನೆಗೆ ಎರಡು ವಾರಗಳು ಮಾತ್ರ ಬಾಕಿ ಉಳಿದಿದ್ದು, ಜನಸಾಮಾನ್ಯರ ನಿರೀಕ್ಷೆಗಳು ಗರಿಗೆದರಿವೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸೆಕ್ಷನ್ 80 ಸಿ ಕಡಿತ ಮಿತಿಯಲ್...
ಕೇಂದ್ರ ಬಜೆಟ್ 2018: ತೆರಿಗೆದಾರರು ಈ ಪ್ರಯೋಜನಗಳನ್ನು ಪಡೆಯಬಹುದು!
ಪ್ರತಿವರ್ಷ ಫೆಬ್ರವರಿ 1ರಂದು ಕೇಂದ್ರ ಸರ್ಕಾರ ತನ್ನ ಬಜೆಟ್ ಮಂಡಿಸುತ್ತದೆ. ಇದರ ಪೂರ್ವಾಭಾವಿ ಅಧಿವೇಶನ ಜನವರಿ 29, 2018 ರಂದು ಪ್ರಾರಂಭವಾಗಲಿದೆ. ಹಣಕಾಸು ಸಚಿವರಾಗಿರುವ ಶ್ರೀ ಅರುಣ್ ಜ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X