ಹೋಮ್  » ವಿಷಯ

Employment News in Kannada

ಏನಿದು ಉದ್ಯೋಗ ಆಧಾರ್, ಪಡೆಯುವುದು ಹೇಗೆ?, ಇಲ್ಲಿದೆ ಪ್ರಮುಖ ಮಾಹಿತಿ
ಆಧಾರ್ ಕಾರ್ಡ್ ಎಂಬುವುದು ಪ್ರಸ್ತುತ ಅತೀ ಅಗತ್ಯ ದಾಖಲೆಯಾಗಿದೆ. ನಮ್ಮ ಜೀವನದ ಎಲ್ಲ ಘಟ್ಟಗಳಲೂ ಕೇಳಲಾಗುವ ಪ್ರಮುಖ ದಾಖಲೆ ಆಧಾರ್ ಕಾರ್ಡ್ ಆಗಿದೆ. ಹಾಗೆಯೇ ನಮ್ಮ ಪ್ಯಾನ್, ರೇಷನ್ ಕಾ...

ಮೇ ತಿಂಗಳಿನಲ್ಲಿ ಪಿಎಫ್‌ಗೆ 16.82 ಲಕ್ಷ ಚಂದಾದಾರಿಕೆ, ಯಾವ ರಾಜ್ಯದಲ್ಲಿ ಅಧಿಕ?
ಮೇ 2022 ರಲ್ಲಿ ಉದ್ಯೋಗ ಭವಿಷ್ಯ ನಿಧಿ ಡೇಟಾಗೆ 16.82 ಲಕ್ಷ ಚಂದಾದಾರರನ್ನು ಸೇರಿಸಲಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಬುಧವಾರ ತಿಳಿಸಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥ...
ಪಿಎಂ ವಯವಂದನ ಯೋಜನೆ: ಅರ್ಹತೆ, ಲಾಭ ಏನಿದೆ, ಅರ್ಜಿ ಸಲ್ಲಿಕೆ ಹೇಗೆ?
ಸಾಮಾನ್ಯವಾಗಿ ನಾವು ಜೀವ ವಿಮೆಗೆ ಹಾಗೂ ವಯಸ್ಸಾದ ಬಳಿಕ ಪಿಂಚಣಿ ಪಡೆಯುವುದಕ್ಕೆ ಅಧಿಕ ಆದ್ಯತೆ ನೀಡುತ್ತೇವೆ. ನಮ್ಮ ನಿವೃತ್ತಿ ಜೀವನ ಆರಾಮವಾಗಿರಲು ನಾವು ಈಗಲೇ ಉಳಿತಾಯ ಮಾಡುವುದು ...
ಪಿಎಂ ರೋಜ್‌ಗಾರ್ ಯೋಜನೆ 2022: ಅರ್ಹತೆ, ಲಾಭ ಇತರೆ ಮಾಹಿತಿ ಇಲ್ಲಿದೆ
ಪ್ರಧಾನ ಮಂತ್ರಿ ರೋಜ್‌ಗಾರ್ ಯೋಜನೆಯು ಯುವಕರಿಗೆ ಹಾಗೂ ಮಹಿಳೆಯರಿಗ, ಒಟ್ಟಾಗಿ ಸುಮಾರು ಹತ್ತು ಲಕ್ಷ ಜನರಿಗೆ ಉದ್ಯೋಗ ಸೃಷ್ಟಿ ಮಾಡುವ ಉದ್ದೇಶದಿಂದ ಆರಂಭ ಮಾಡಲಾಗಿದೆ. ಭಾರತ ಸರ್ಕ...
ಉದ್ಯೋಗ ನೇಮಕಾತಿ ಶೇ.40 ಏರಿಕೆ: ಫ್ರೆಶರ್‌ಗಳಿಗೆ ಬೇಡಿಕೆ
ಭಾರತದಲ್ಲಿ 2022 ರಲ್ಲಿ ಉದ್ಯೋಗ ನೇಮಕಾತಿ ಚಟುವಟಿಕೆಯಲ್ಲಿ ಶೇಕಡಾ 40 ರಷ್ಟು ಬೆಳವಣಿಗೆ ಕಂಡು ಬಂದಿದೆ. ಅದರಲ್ಲೂ ಮುಖ್ಯವಾಗಿ ಫ್ರೆಶರ್‌ಗಳಿಗೆ (ಹೊಸಬರಿಗೆ) ಅಧಿಕ ಬೇಡಿಕೆ ಇದೆ. ಇತ್ತ...
ಉದ್ಯೋಗ ಬದಲಾವಣೆಗೆ ಮುಂದಾಗಿದ್ದೀರಾ?, ಮೊದಲು ಇದನ್ನು ಓದಿ
ನಮ್ಮ ವೃತ್ತಿಜೀವನದ ಆರಂಭದಲ್ಲಿ, ನಾವೆಲ್ಲರೂ ಜೀವನದಲ್ಲಿ ಕೆಲವು ಅಡೆತಡೆಗಳನ್ನು ಅನುಭವಿಸುತ್ತೇವೆ. ವೃತ್ತಿಯ ಬದಲಾವಣೆಯನ್ನು ಕೂಡಾ ನಾವು ಬಯಸಬಹುದು. ಹೀಗೆ ವೃತ್ತಿ ಬದಲಾವಣೆ ಮಾ...
India Unemployment Rate : ದೇಶದಲ್ಲಿ ಇಳಿಕೆ ಕಾಣುತ್ತಿದೆ ನಿರುದ್ಯೋಗ ಪ್ರಮಾಣ
ಕೊರೊನಾ ವೈರಸ್‌ ಸೋಂಕಿನ ಕಾರಣದಿಂದಾಗಿ ದೇಶದಲ್ಲಿ ಹೇರಲಾಗಿದ್ದ ನಿರ್ಬಂಧಗಳನ್ನು ಸಡಿಲಿಕೆ ಮಾಡುತ್ತಿದ್ದಂತೆ ದೇಶದಲ್ಲಿ ಆರ್ಥಿಕತೆಯು ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳು...
ಭಾರತದಲ್ಲಿ ನೇಮಕಾತಿ ಚಟುವಟಿಕೆ ನವೆಂಬರ್‌ನಲ್ಲಿ ಶೇ. 26 ಏರಿಕೆ
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ವರ್ಷದ ನವೆಂಬರ್‌ನಲ್ಲಿ ಭಾರತದಲ್ಲಿ ನೇಮಕಾತಿ ಪ್ರಕ್ರಿಯೆಯು ಶೇಕಡ 26 ರಷ್ಟು ಅಧಿಕವಾಗಿದೆ ಎಂದು ನೌಕ್ರಿ ಜಾಬ್‌ಸ್ಪೀಕ್ ಸೂಚ್ಯಂಕವು ಉಲ್ಲ...
ಐಐಟಿ ಉದ್ಯೋಗ ಅಭಿಯಾನ: 1 ಕೋಟಿಗೂ ಅಧಿಕ ಪ್ಯಾಕೇಜ್‌, 2.15 ಕೋಟಿ ರೂ ಟಾಪ್ ಆಫರ್‌
ವಿವಿಧ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಗಳಲ್ಲಿ ಪ್ಲೇಸ್‌ಮೆಂಟ್ ಡ್ರೈವ್‌ಗಳು (ಉದ್ಯೋಗ ಅಭಿಯಾನ) ಉನ್ನತ ಮಟ್ಟದಲ್ಲಿ ಪ್ರಾರಂಭವಾಗಿದ್ದು, ಬಹು ವಿದ್ಯಾರ್ಥ...
ಭಾರತದಲ್ಲಿ ಈ ತಿಂಗಳು ಚಿನ್ನದ ಬೆಲೆ ಏರಿಕೆಯಾಗಲಿದೆಯೇ?
ಇಂದು ಅಕ್ಟೋಬರ್‌ ತಿಂಗಳ ಮೊದಲ ದಿನವಾಗಿದೆ. ಚಿನ್ನದ ವ್ಯಾಪಾರದ ಈ ತಿಂಗಳ ದರ ಬೆಳವಣಿಗೆಯೂ ಈ ದಿನದ ಮೇಲೆ ಆಧಾರಿತವಾಗಿರುತ್ತದೆ. ಆದ್ದರಿಂದ ಚಿನ್ನದ ಮೇಲೆ ಹೂಡಿಕೆ ಮಾಡುವವರು ಈ ದಿ...
ಕೊರೊನಾ ನಂತರದ ಜೀವನ ವೈಯಕ್ತಿಕ ಆರ್ಥಿಕ ಸಲಹೆಗಾರ ವೃತ್ತಿಯತ್ತ, ಯಾಕೆ?
ಕೊರೊನಾ ವೈರಸ್‌ ಸೋಂಕಿನ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ವಿಶ್ವದಾದ್ಯಂತ ಹಲವಾರು ದೇಶಗಳಲ್ಲಿ ಲಾಕ್‌ಡೌನ್‌ ಮಾಡಲಾಗಿತ್ತು. ಇದು ಹಲವಾರು ಸಣ್ಣ, ಮಧ್ಯಮ ಕಾರ್ಖಾನೆಗಳ...
ಸ್ವಯಂ ಉದ್ಯೋಗಿಗಳಿಗೆ (ಎನ್‌ಪಿಎಸ್‌- ವ್ಯಾಪಾರಿಗಳು)ಆಧಾರ್ ಈಗ ಕಡ್ಡಾಯ: ವಿವರ ಇಲ್ಲಿ ಪರಿಶೀಲಿಸಿ
ರಾಷ್ಟ್ರೀಯ ಪಿಂಚಣಿ ಯೋಜನೆಯು ವ್ಯಾಪಾರಿಗಳು ಮತ್ತು ಸ್ವಯಂ ಉದ್ಯೋಗಿ ವ್ಯಕ್ತಿಗಳು (ಎನ್‌ಎಸ್‌ಪಿ-ವ್ಯಾಪಾರಿಗಳು) 2019 ಚಿಲ್ಲರೆ ವ್ಯಾಪಾರಿಗಳು/ಅಂಗಡಿಯವರು ಮತ್ತು ಸ್ವ-ಉದ್ಯೋಗಿಗ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X