ಬೆಂಗಳೂರು, ಜನವರಿ 19: ಬಿಜೆಪಿ ಅಧಿಕಾರದಲ್ಲಿದ್ದಾಗ ತೆಗೆದುಕೊಂಡ ನಿರ್ಧಾರವನ್ನು ಹಿಂತೆಗೆದುಕೊಳ್ಳುವ ಮೂಲಕ ಕಾರ್ಖಾನೆಗಳಲ್ಲಿ ದೈನಂದಿನ ಕೆಲಸದ ಸಮಯವನ್ನು 12 ರಿಂದ 8 ಕ್ಕೆ ಇಳಿಸುವ...
ಕರ್ನಾಟಕ ರಾಜ್ಯದಲ್ಲಿನ ಗಾರ್ಮೆಂಟ್ಸ್, ರೇಷ್ಮೆಬಟ್ಟೆ, ಸ್ಪಿನ್ನಿಂಗ್ ಮಿಲ್ (ನೂಲುವ ಗಿರಣಿ), ಬಟ್ಟೆಗೆ ಬಣ್ಣ ಹಾಕುವ ಡೈ ಕಾರ್ಖಾನೆಗಳ ಉದ್ಯೋಗಿಗಳಿಗೆ ರಾಜ್ಯ ಸರ್ಕಾರವು ಸಿಹಿ ಸುದ್...
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಈ-ಶ್ರಮ ಎಂಬ ಪೋರ್ಟಲ್ ಅನ್ನು ಇಂದು, 2021 ರ ಆಗಸ್ಟ್ 26 ರಂದು ಆರಂಭ ಮಾಡಿದೆ. ಈ e-SHRAM ಪ...
ಭಾರತದಲ್ಲಿ ಕಳೆದ ವಾರ ಕಾರ್ಯ ನಿರ್ವಹಣೆ ಅವಧಿಯನ್ನು ದಿನಕ್ಕೆ 10.5 ಗಂಟೆ ಇದ್ದದ್ದನ್ನು 12 ಗಂಟೆಗೆ ವಿಸ್ತರಿಸುವುದಕ್ಕೆ ಒಪ್ಪಿಗೆ ನೀಡಿದ್ದು, ಒಂದು ವಾರಕ್ಕೆ ಗರಿಷ್ಠ ನಲವತ್ತೆಂಟು ...
ವೇತನದ ಸಂಹಿತೆ 2019ಕ್ಕೆ ಸಂಬಂಧಿಸಿದ ನಿಯಮವನ್ನು ಈ ವರ್ಷದ ಸೆಪ್ಟೆಂಬರ್ ನೊಳಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತರುವ ಸಾಧ್ಯತೆ ಇದೆ. ಕೇಂದ್ರ ಕಾರ್ಮಿಕ ಸಚಿವಾಲಯ ಈ ಸಂಬಂ...
"ನಮ್ಮ ಹತ್ತಿರ ಇದ್ದ ಇಟ್ಟಿಗೆಯ ಹಳೇ ಸ್ಟಾಕ್ ಖಾಲಿ ಮಾಡ್ತಾ ಇದೀವಿ. ಹೊಸದಾಗಿ ಯಾವ ಕೆಲಸಕ್ಕೂ ಜನ ಸಿಗುತ್ತಿಲ್ಲ. ಉಳಿದ ಕಡೆಯೂ ಅದೇ ಥರ ಆಗಿದೆ. ಒಂದು ಸಲ ಇವೆಲ್ಲ ಖಾಲಿ ಆದ ಮೇಲೆ ಮನೆ ಕಟ...
ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ನಲ್ಲಿ ಇಪಿಎಫ್ ವಲಯಕ್ಕೆ ಉತ್ತಮ ಕೊಡುಗೆ ನೀಡಿದೆ. ಜೂನ್ ಜುಲೈ ಮತ್ತು ಆಗಸ್ಟ್ ತಿಂಗಳ ಮೂರು ತಿಂಗಳ ಇಪಿಎಫ್ ಹಣವನ್ನು ಕೇಂದ್ರ ...