ಹೋಮ್  » ವಿಷಯ

Worker News in Kannada

ಕಾರ್ಖಾನೆಗಳಲ್ಲಿ ಕೆಲಸ ಅವಧಿ ಕುರಿತು ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ
ಬೆಂಗಳೂರು, ಜನವರಿ 19: ಬಿಜೆಪಿ ಅಧಿಕಾರದಲ್ಲಿದ್ದಾಗ ತೆಗೆದುಕೊಂಡ ನಿರ್ಧಾರವನ್ನು ಹಿಂತೆಗೆದುಕೊಳ್ಳುವ ಮೂಲಕ ಕಾರ್ಖಾನೆಗಳಲ್ಲಿ ದೈನಂದಿನ ಕೆಲಸದ ಸಮಯವನ್ನು 12 ರಿಂದ 8 ಕ್ಕೆ ಇಳಿಸುವ...

ಗಾರ್ಮೆಂಟ್ಸ್ ಕೆಲಸಗಾರರ ವೇತನ ಶೇ.14ರಷ್ಟು ಏರಿಕೆ, ಸಂಬಳ ಎಷ್ಟಾಗಿದೆ?
ಕರ್ನಾಟಕ ರಾಜ್ಯದಲ್ಲಿನ ಗಾರ್ಮೆಂಟ್ಸ್, ರೇಷ್ಮೆಬಟ್ಟೆ, ಸ್ಪಿನ್ನಿಂಗ್ ಮಿಲ್ (ನೂಲುವ ಗಿರಣಿ), ಬಟ್ಟೆಗೆ ಬಣ್ಣ ಹಾಕುವ ಡೈ ಕಾರ್ಖಾನೆಗಳ ಉದ್ಯೋಗಿಗಳಿಗೆ ರಾಜ್ಯ ಸರ್ಕಾರವು ಸಿಹಿ ಸುದ್...
ಕೇಂದ್ರ ಸರ್ಕಾರದಿಂದ e-SHRAM ಆರಂಭ: ಏನಿದರ ಪ್ರಯೋಜನ?
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಈ-ಶ್ರಮ ಎಂಬ ಪೋರ್ಟಲ್‌ ಅನ್ನು ಇಂದು, 2021 ರ ಆಗಸ್ಟ್‌ 26 ರಂದು ಆರಂಭ ಮಾಡಿದೆ. ಈ e-SHRAM ಪ...
ನೂತನ ಕಾರ್ಮಿಕ ನೀತಿಯ ಸಮಸ್ಯೆಗಳೇನು?: ಕೆಲಸದ ಅವಧಿ, ವೇತನ ಬದಲಾಗಲಿದೆ ಗಮನಿಸಿ!
ಕೇಂದ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಮುಂದಿನ ಅಕ್ಟೋಬರ್‌ 1 ರಿಂದ ನೂತನ ಕಾರ್ಮಿಕ ನೀತಿಯನ್ನು ಜಾರಿಗೆ ತರುವ ಸಾಧ್ಯತೆ ಇದೆ ಎಂಬ ಸುದ್ದಿಗಳನ್ನು ಮಾಧ್ಯ...
VSSಗೆ ಒಪ್ಪದ 1,086 ಕಾರ್ಮಿಕರನ್ನ ವಜಾಗೊಳಿಸಿದ ಜಿಎಂ ಇಂಡಿಯಾ
ಪುಣೆ ಬಳಿಕ ವಾಹನ ತಯಾರಕ ಸ್ಥಾವರದಲ್ಲಿ ವಿಎಸ್‌ಎಸ್‌ಗೆ ಒಪ್ಪದ 1,086 ಕಾರ್ಮಿಕರನ್ನು ಜಿಎಂ ಇಂಡಿಯಾ ವಜಾಗೊಳಿಸಿದ್ದು, ಕಂಪನಿಯ ವಿರುದ್ಧ ಕಾರ್ಮಿಕರು ನ್ಯಾಯಾಲಯದ ಮೆಟ್ಟಿಲೇರಿದ್ದ...
ಯಾವ ದೇಶದ ಕಾರ್ಮಿಕರಿಗೆ ದಿನ- ವಾರಕ್ಕೆ ಎಷ್ಟು ಗಂಟೆಯ ಕೆಲಸ?
ಭಾರತದಲ್ಲಿ ಕಳೆದ ವಾರ ಕಾರ್ಯ ನಿರ್ವಹಣೆ ಅವಧಿಯನ್ನು ದಿನಕ್ಕೆ 10.5 ಗಂಟೆ ಇದ್ದದ್ದನ್ನು 12 ಗಂಟೆಗೆ ವಿಸ್ತರಿಸುವುದಕ್ಕೆ ಒಪ್ಪಿಗೆ ನೀಡಿದ್ದು, ಒಂದು ವಾರಕ್ಕೆ ಗರಿಷ್ಠ ನಲವತ್ತೆಂಟು ...
50 ಕೋಟಿಯಷ್ಟು ಕಾರ್ಮಿಕರಿಗೆ ನೆರವಾಗಲಿದೆ ಹೊಸ ಕಾನೂನು
ವೇತನದ ಸಂಹಿತೆ 2019ಕ್ಕೆ ಸಂಬಂಧಿಸಿದ ನಿಯಮವನ್ನು ಈ ವರ್ಷದ ಸೆಪ್ಟೆಂಬರ್ ನೊಳಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತರುವ ಸಾಧ್ಯತೆ ಇದೆ. ಕೇಂದ್ರ ಕಾರ್ಮಿಕ ಸಚಿವಾಲಯ ಈ ಸಂಬಂ...
ಮನೆ ನಿರ್ಮಾಣ ಆಗಲಿದೆ ದುಬಾರಿ; ಕಾರ್ಮಿಕರು, ವಸ್ತುಗಳಿಗೆ ಸಿಕ್ಕಾಪಟ್ಟೆ ಕೊರತೆ
"ನಮ್ಮ ಹತ್ತಿರ ಇದ್ದ ಇಟ್ಟಿಗೆಯ ಹಳೇ ಸ್ಟಾಕ್ ಖಾಲಿ ಮಾಡ್ತಾ ಇದೀವಿ. ಹೊಸದಾಗಿ ಯಾವ ಕೆಲಸಕ್ಕೂ ಜನ ಸಿಗುತ್ತಿಲ್ಲ. ಉಳಿದ ಕಡೆಯೂ ಅದೇ ಥರ ಆಗಿದೆ. ಒಂದು ಸಲ ಇವೆಲ್ಲ ಖಾಲಿ ಆದ ಮೇಲೆ ಮನೆ ಕಟ...
ಕಾರ್ಮಿಕ ಕಾನೂನುಗಳು ದುರ್ಬಲಗೊಳ್ಳುತ್ತಿರುವುದು ಆಘಾತವನ್ನುಂಟುಮಾಡಿದೆ: ಅಜೀಮ್ ಪ್ರೇಮ್‌ಜಿ
ವಿವಿಧ ರಾಜ್ಯ ಸರ್ಕಾರಗಳು ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸಲು ಇತ್ತೀಚೆಗೆ ತೆಗೆದುಕೊಂಡ ನಿರ್ಧಾರಗಳನ್ನು ತಿಳಿದು ಆಘಾತಕ್ಕೊಳಗಾಗಿದ್ದೇನೆ ಎಂದು ವಿಪ್ರೋ ಸಂಸ್ಥಾಪಕ ಅಜ...
ರೇಷನ್ ಕಾರ್ಡ್‌ ಇಲ್ಲದವರಿಗೂ ರೇಷನ್, ಬಾಡಿಗೆ ಮನೆಗೆ ನಿರ್ದಿಷ್ಟ ಬಾಡಿಗೆ ಫಿಕ್ಸ್
ಕೇಂದ್ರ ಸರ್ಕಾರ ವಿಶೇಷ ಆರ್ಥೀಕ ಪ್ಯಾಕೇಜ್‌ನಲ್ಲಿ ವಲಸೆ ಕಾರ್ಮಿಕರಿಗೆ ಬಂಪರ್ ಕೊಡುಗೆಯನ್ನು ನೀಡಿದೆ. ಮನ್ರೇಗಾ ಯೋಜನೆಯಡಿ ದಿನಗೂಲಿಯನ್ನು ಹೆಚ್ಚಿಸುವುದರ ಜೊತೆಗೆ ದೇಶದಲ್ಲಿ...
ಇಪಿಎಫ್ ಖಾತೆಗಳಿಂದ ಹಣ ಹಿಂಪಡೆಯಲು ಅವಕಾಶ: 3 ತಿಂಗಳು ಸರ್ಕಾರವೇ ಇಪಿಎಫ್ ಪಾವತಿಸಲಿದೆ
ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್‌ನಲ್ಲಿ ಇಪಿಎಫ್ ವಲಯಕ್ಕೆ ಉತ್ತಮ ಕೊಡುಗೆ ನೀಡಿದೆ. ಜೂನ್ ಜುಲೈ ಮತ್ತು ಆಗಸ್ಟ್‌ ತಿಂಗಳ ಮೂರು ತಿಂಗಳ ಇಪಿಎಫ್ ಹಣವನ್ನು ಕೇಂದ್ರ ...
ನಗರ ಪ್ರದೇಶಗಳಲ್ಲಿ 10 ರಲ್ಲಿ 8 ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ: ಎಪಿಯು ಸಮೀಕ್ಷೆ
ಲಾಕ್‌ಡೌನ್‌ ಸಮಯದಲ್ಲಿ ನಗರ ಪ್ರದೇಶಗಳಲ್ಲಿನ 10 ಕಾರ್ಮಿಕರಲ್ಲಿ ಎಂಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಮತ್ತು ಗ್ರಾಮೀಣ ಭಾರತದ 10 ಜನರಲ್ಲಿ 6 ಉದ್ಯೋಗ ನಷ್ಟವಾಗಿದೆ ಎಂದು ಅಜೀ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X