ಹೋಮ್  » ವಿಷಯ

ಹಿಂದೂ ಸುದ್ದಿಗಳು

ಇನ್ನು ಮುಂದೆ ವಿವಾಹ ನೋಂದಣಿಗೆ ಸಬ್‌ರಿಜಿಸ್ಟರ್‌ ಕಚೇರಿಗೆ ಅಲೆಯಬೇಕಿಲ್ಲ!
ಬೆಂಗಳೂರು, ಫೆಬ್ರವರಿ 2: ಹಿಂದೂ ವಿವಾಹಗಳ ನೋಂದಣಿಯನ್ನು ಆನ್‌ಲೈನ್‌ನಲ್ಲಿ ಮಾಡುವ ಮೂಲಕ ಪ್ರಕ್ರಿಯೆಯನ್ನು ಸರಳಗೊಳಿಸುವ ನಿಯಮಗಳಿಗೆ ತಿದ್ದುಪಡಿ ಮಾಡಲು  ಕರ್ನಾಟಕ ಕ್ಯಾಬಿನ...

Festivals in September: ಹಬ್ಬದ ಸೀಸನ್‌, ಸೆಪ್ಟೆಂಬರ್ ತಿಂಗಳು ವ್ಯಾಪಾರ ಅಭಿವೃದ್ಧಿಗೆ ಮೆಟ್ಟಿಲು, ಹೇಗೆ ತಿಳಿಯಿರಿ
ಆಗಸ್ಟ್ ತಿಂಗಳು ಕೊನೆಯಾಗುತ್ತಿದ್ದು, ಇನ್ನು ಎರಡು ದಿನಗಳಲ್ಲಿ ಸೆಪ್ಟೆಂಬರ್ ತಿಂಗಳು ಆರಂಭವಾಗುತ್ತದೆ. ಸಾಮಾನ್ಯವಾಗಿ ಪ್ರತಿ ವರ್ಷವೂ ಕೂಡಾ ಭಾರತದಲ್ಲಿ ವ್ಯಾಪಾರ ಅಭಿವೃದ್ಧಿಗ...
Reeta Ishwar: ಪಾಕಿಸ್ತಾನದ 2ನೇ ಶ್ರೀಮಂತ ಹಿಂದೂ ಮಹಿಳೆ ರೀಟಾ ಈಶ್ವರ್ ಆದಾಯವೆಷ್ಟಿದೆ?
ನಮ್ಮ ನೆರೆ ದೇಶವಾದ ಪಾಕಿಸ್ತಾನದಲ್ಲಿ ಪ್ರಸ್ತುತ ಆರ್ಥಿಕ ಬಿಕ್ಕಟ್ಟು ಇದೆ, ತೀವ್ರ ಹಣದುಬ್ಬರ ಕಾಣಿಸಿಕೊಂಡಿದೆ. ನಮಗೆಲ್ಲರಿಗೂ ತಿಳಿದಿರುವಂತೆ ಪಾಕಿಸ್ತಾನದಲ್ಲಿ ಮುಸ್ಲಿಮರ ಸಂ...
Sangeeta: ಪಾಕಿಸ್ತಾನದ ಶ್ರೀಮಂತ ಹಿಂದೂ ಮಹಿಳೆ ಸಂಗೀತಾ ಆದಾಯ, ಇತರೆ ಮಾಹಿತಿ
ಪಾಕಿಸ್ತಾನದಲ್ಲಿ ಬಹುತೇಕ ಜನರು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಆಗಿದ್ದಾರೆ. ಆದರೂ 1947ರಲ್ಲಿ ದೇಶ ವಿಭಜನೆಯಾದ ಬಳಿಕ ಪಾಕಿಸ್ತಾನದಲ್ಲಿ ಹಲವಾರು ಹಿಂದೂಗಳು ವಾಸಿಸುತ್ತಿದ್ದಾರ...
Pakistan: ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದ ವ್ಯಕ್ತಿ ಈಗ ಪಾಕ್‌ನ ಶ್ರೀಮಂತ ಉದ್ಯಮಿ!
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು, ಆ ದೇಶ ದಿವಾಳಿಯಾಗುವ ಹಂತದಲ್ಲಿದೆ ಎಂದು ಹೇಳಿದರೆ ತಪ್ಪಾಗಲಾರದು. ಪಾಕಿಸ್ತಾನವು ಕಳೆದ 70 ವರ್...
Deepak Perwani: ಪಾಕ್‌ನ ಶ್ರೀಮಂತ ಹಿಂದೂ ವ್ಯಕ್ತಿ ದೀಪಕ್‌ ನಿವ್ವಳ ಆದಾಯ, ಇತರೆ ಮಾಹಿತಿ ಇಲ್ಲಿದೆ
ಇತ್ತೀಚೆಗೆ ಪಾಕಿಸ್ತಾನವು ಪ್ರಮುಖ ಹಣಕಾಸು ಬಿಕ್ಕಟ್ಟಿಗೆ ಸಿಲುಕಿದೆ. ಶ್ರೀಲಂಕಾದಲ್ಲಿ ಉಂಟಾದ ಸ್ಥಿತಿಯಂತೆ ಪಾಕಿಸ್ತಾನದ ಸ್ಥಿತಿಯಾಗುತ್ತಿದೆ. ಅತೀ ಅಗತ್ಯ ವಸ್ತುಗಳ ಕೊರತೆ ಪಾ...
ತಿರುಮಲ ವೆಂಕಟೇಶ್ವರ ದೇಗುಲದ ಹುಂಡಿಗೆ ಒಂದೇ ದಿನದಲ್ಲಿ 1 ಕೋಟಿಗೂ ಹೆಚ್ಚು ಹಣ
ಲಾಕ್ ಡೌನ್ ತೆರವುಗೊಂಡ ನಂತರ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ತಿರುಮಲ ವೆಂಕಟೇಶ್ವರ ದೇವಾಲಯದ ಹುಂಡಿ ಆದಾಯ 1.02 ಕೋಟಿ ಮುಟ್ಟಿದೆ. ಶನಿವಾರದಂದು (ಸೆಪ್ಟೆಂಬರ್ 5, 2020) ಇಷ್ಟು ಮೊತ್ತದ ...
1,00,000 ಕೋಟಿ ಸಂಪತ್ತಿನ ಪದ್ಮನಾಭಸ್ವಾಮಿ ದೇಗುಲ ಹಾಗೂ ತಿರುವಾಂಕೂರು ಸಂಸ್ಥಾನ
ದಶಕಗಳಷ್ಟು ಹಳೆಯ ವ್ಯಾಜ್ಯವೊಂದಕ್ಕೆ ಸೋಮವಾರ ಸುಪ್ರೀಂ ಕೋರ್ಟ್ ಅಂತ್ಯ ಹಾಡಿತು. ತಿರುವನಂತಪುರದಲ್ಲಿ ಇರುವ ಶ್ರೀ ಪದ್ಮನಾಭಸ್ವಾಮಿ ದೇವಾಲಯದ ನಿರ್ವಹಣೆಯನ್ನು ತಿರುವಾಂಕೂರು ರಾ...
ದೇಶದ ಶ್ರೀಮಂತ ದೇಗುಲದ ನಿರ್ವಹಣೆ ಬಗ್ಗೆ ಸುಪ್ರೀಂ ಮಹತ್ವದ ತೀರ್ಪು
ದೇಶದ ಶ್ರೀಮಂತ ದೇಗುಲಗಳಲ್ಲಿ ಒಂದಾದ ಕೇರಳದ ರಾಜಧಾನಿ ತಿರುವನಂತಪುರದ ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಆಡಳಿತದಲ್ಲಿ ತಿರುವಾಂಕೂರು ರಾಜ ಮನೆತನದ ಹಕ್ಕನ್ನು ಸುಪ್ರೀಂ ಕೋರ್ಟ್ ಎ...
ತಿರುಪತಿ ತಿಮ್ಮಪ್ಪನಿಗೆ 2 ಕೇಜಿಯ 20 ಚಿನ್ನದ ಬಿಸ್ಕೆಟ್ ಅರ್ಪಿಸಿದ ಅಪರಿಚಿತ ಭಕ್ತರು
ಅಪರಿಚಿತ ಭಕ್ತರೊಬ್ಬರು ತಿರುಪತಿ ತಿರುಮಲ ಬೆಟ್ಟದ ವೆಂಕಟೇಶ್ವರ ದೇವಾಲಯಕ್ಕೆ 20 ಚಿನ್ನದ ಬಿಸ್ಕೆಟ್ ಗಳನ್ನು ಅರ್ಪಿಸಿದ್ದಾರೆ ಎಂದು ದೇವಾಲಯದ ಹಿರಿಯ ಅಧಿಕಾರಿಗಳು ಭಾನುವಾರ ತಿಳಿ...
ಸದ್ಗುರು ಜಗ್ಗಿ ವಾಸುದೇವ್ ಕಲಾಕೃತಿ "ಭೈರವ" 5.1 ಕೋಟಿಗೆ ಹರಾಜು
ಇಶಾ ಫೌಂಡೇಷನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ರಚಿಸಿದ "ಭೈರವ" ಎಂಬ ಬಸವನ ವಿಶಿಷ್ಟ ಕಲಾಕೃತಿಯು ಆನ್ ಲೈನ್ ಹರಾಜಿನಲ್ಲಿ 5.1 ಕೋಟಿ ರುಪಾಯಿ ಪಡೆದಿದೆ. ಇಶಾ ಫೌಂಡೇಷನ್ ನಲ್ಲಿ ಇದ್ದ...
ತಿರುಪತಿ ಲಾಡು 50 ಪರ್ಸೆಂಟ್ ಡಿಸ್ಕೌಂಟ್ ನಲ್ಲಿ ಭಕ್ತರಿಗೆ ಮಾರಾಟ: ಎಲ್ಲೆಲ್ಲಿ ಲಭ್ಯ?
ಕೊರೊನಾ ವೈರಸ್ ಕಾರಣಕ್ಕೆ ಮಾರ್ಚ್ 20ನೇ ತಾರೀಕಿನಿಂದ ತಿರುಪತಿ ದೇವಾಲಯವು ಭಕ್ತರಿಗೆ ದರ್ಶನಕ್ಕೆ ಲಭ್ಯವಿಲ್ಲ. ಈ ಮಧ್ಯೆ ವೆಂಕಟೇಶ್ವರ ಸ್ವಾಮಿ ದೇವಾಲಯದ ಅಧಿಕಾರಿಗಳು ತಿರುಪತಿಯಲ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X