ಹೋಮ್  » ವಿಷಯ

Bangalore News in Kannada

Namma Metro: ಪರ್ಪಲ್ ಲೈನ್ ಸೇವೆ ಇಂದು ತಾತ್ಕಾಲಿಕ ಸ್ಥಗಿತ, ಪ್ರಯಾಣಕ್ಕೂ ಮುನ್ನ ಸಮಯ ತಿಳಿಯಿರಿ
ಬೆಂಗಳೂರು ಭಾರತದ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದಾಗಿದೆ ಮತ್ತು ಕರ್ನಾಟಕದ ರಾಜಧಾನಿಯಲ್ಲಿ ಹೆಚ್ಚಿನ ಕಾರ್ಪೊರೇಟ್ ಕಚೇರಿಗಳು ಇಲ್ಲಿ ನೆಲೆಗೊಂಡಿರುವುದರಿಂದ ಭಾರತದ 'ಕಾರ್ಪೊರ...

ಬೆಂಗಳೂರಿನಲ್ಲಿ ಆಟೋಮ್ಯಾಟಿಕ್ ಸಿಗ್ನಲಿಂಗ್ ಸಿಸ್ಟಮ್ ಸ್ಥಾಪಿಸಲಿದೆ ರೈಲ್ವೆ, ಏನಿದು?
ಪ್ರಯಾಣಿಕರ ಮತ್ತು ಸರಕು ಸಾಗಣೆಯ ಪ್ರಮಾಣವು ಬೆಂಗಳೂರಿನಲ್ಲಿ ಹೆಚ್ಚಳವಾಗುತ್ತಿದೆ. ಇದಕ್ಕೆ ರೈಲ್ವೆಯು ಕೂಡಾ ಗಮನ ಹರಿಸಿದ್ದು ಕ್ರಮವೊಂದನ್ನು ಕೈಗೊಂಡಿದೆ. ಲೈನ್ ಸಾಮರ್ಥ್ಯವನ್...
Singles Valentines Day: ಸಿಂಗಲ್‌ಗಳಿಗಾಗಿ ಬೆಂಗಳೂರಿನಲ್ಲಿ ಪ್ರೇಮಿಗಳ ದಿನ, ಏನಪ್ಪ ಇದು?
ಪ್ರೇಮಿಗಳ ದಿನದಂದು ಪ್ರೇಮಿಗಳಿಗೆ ಹಲವಾರು ವಿಶೇಷ ಆಫರ್‌ಗಳನ್ನು ನೀಡಲಾಗುತ್ತದೆ. ಹಾಗೆಯೇ ಈವೆಂಟ್‌ಗಳನ್ನು ಕೂಡಾ ಆಯೋಜನೆ ಮಾಡಲಾಗುತ್ತದೆ. ಆದರೆ ಈ ಬಾರಿ ಸಿಂಗಲ್‌ಗಳಿಗಾಗಿ...
ಶೇ.75ರಷ್ಟು ಬೆಂಗಳೂರಿಗರು ಶಿಕ್ಷಣಕ್ಕೆ ಡಿಜಿಟಲ್ ಟೆಕ್ನಾಲಜಿ ಎಂದಿಗೂ ಬಳಸಿಲ್ಲ!
ಬೆಂಗಳೂರಿನ ಸುಮಾರು 75 ಪ್ರತಿಶತ ಜನರು ಡಿಜಿಟಲ್ ತಂತ್ರಜ್ಞಾನಗಳನ್ನು ಎಂದಿಗೂ ಬಳಸಿಲ್ಲ ಮತ್ತು ಅವರಲ್ಲಿ 79 ಪ್ರತಿಶತದಷ್ಟು ಜನರು ಶಿಕ್ಷಣಕ್ಕಾಗಿ ವೀಡಿಯೊಗಳನ್ನು ನೋಡಿಲ್ಲ ಎಂದು ಸ...
ಅಧಿಕ ವೇತನದ ಉದ್ಯೋಗ ತೊರೆದು, ಇಡ್ಲಿ ಮಾರುವ ಬೆಂಗಳೂರಿಗ!
ನಮಗೆ ಅದೆಷ್ಟೋ ವೇತನವನ್ನು ನೀಡುವ ಉದ್ಯೋಗವಿದ್ದರೂ ಕೂಡಾ ನಾವು ಇಷ್ಟುಪಡುವ, ನಮ್ಮ ಕನಸಿನ ಉದ್ಯೋಗ ಎಂದಿಗೂ ಕೂಡಾ ನಮಗೆ ಅತೀ ಮುಖ್ಯವಾಗುತ್ತದೆ. ಹಣ ಮುಖ್ಯವಾದರೂ ಕೂಡಾ ನಮ್ಮ ಕನಸು ...
Namma Metro: ಶೀಘ್ರದಲ್ಲೇ ಬೆಂಗಳೂರಿನಲ್ಲಿ ಚಾಲಕ ರಹಿತ ಮೆಟ್ರೋ ರೈಲು ಆರಂಭ, ಇಲ್ಲಿದೆ ವಿವರ
ಸುದೀರ್ಘ ವಿಳಂಬದ ನಂತರ, ಚೀನಾದಿಂದ ನಮ್ಮ ಮೆಟ್ರೋದ ಹಳದಿ ಮಾರ್ಗಕ್ಕಾಗಿ (ಆರ್‌ವಿ ರಸ್ತೆ-ಬೊಮ್ಮಸಂದ್ರ) ಮೊದಲ ರೈಲು ಮಂಗಳವಾರ ಚೆನ್ನೈ ಬಂದರನ್ನು ತಲುಪಿತು. ಚಾಲಕ ರಹಿತ ರೈಲಿನ ಮೂಲ...
Cafe Coffee Day: ಸ್ಟ್ರಾಟಾ ಸ್ವಾಧೀನಕ್ಕೆ ಬೆಂಗಳೂರಿನ ಕೆಫೆ ಕಾಫಿ ಡೇ ಪ್ರಧಾನ ಕಛೇರಿ
ವಾಣಿಜ್ಯ ರಿಯಲ್ ಎಸ್ಟೇಟ್ ಹೂಡಿಕೆ ವೇದಿಕೆಯಾದ ಸ್ಟ್ರಾಟಾ ಬೆಂಗಳೂರಿನ ಪ್ರೀಮಿಯಂ ವಿಟ್ಟಲ್ ಮಲ್ಯ ರಸ್ತೆಯಲ್ಲಿರುವ 11-ಅಂತಸ್ತಿನ ಕೆಫೆ ಕಾಫಿ ಡೇ ಸ್ಕ್ವೇರ್ ಅನ್ನು ಸ್ವಾಧೀನಪಡಿಸಿ...
ಧೋನಿ ಮ್ಯಾನೇಜರ್‌ಗೆ ಪಂಗನಾಮ ಹಾಕಿದ ನಕಲಿ ಐಎಎಸ್ ಅಧಿಕಾರಿ!
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಖಾಸಗಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಐಎಎಸ್‌ ಅಧಿಕಾರಿ ಎಂದು ತನ್ನನ್ನು ತಾನು ಹೇಳಿಕೊಂಡ ದುಷ್ಕರ್ಮಿಯೊಬ್ಬ ತಾನು ಮತ...
ಬೇರೆ ರಾಜ್ಯಗಳಿಗೆ ವಿದ್ಯುತ್ ಮಾರಾಟ ನಿಷೇಧಕ್ಕೆ ಮುಂದಾದ ಸರ್ಕಾರ
ರಾಜ್ಯದಲ್ಲಿ ಖಾಸಗಿ ಕಂಪನಿಗಳು ಉತ್ಪಾದಿಸುವ ವಿದ್ಯುತ್ ಅನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡದಂತೆ ಕಾನೂನು ರೂಪಿಸಲು ರಾಜ್ಯ ಸರ್ಕಾರ ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಿದೆ ಎಂ...
BMTC: ಈ ಮೂರು ಮಾರ್ಗಗಳಿಗೆ ಮಾತ್ರ ಡಬಲ್ ಡೆಕ್ಕರ್ ಬಸ್‌ಗಳು, ಯಾವುದು?
ಪ್ರಸ್ತುತ ಬಸ್‌ಗಳು ತುಂಬಿ ತುಳುಕುತ್ತಿದೆ. ಈ ನಡುವೆ ಸಾಮಾನ್ಯ ಪ್ರಯಾಣಿಕರು ಕೇಳುವ ಪ್ರಶ್ನೆ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ಈ ಟ್ವಿನ್‌ಡೆಕ್ ಬಸ್‌ಗಳು ಏಕೆ ಆರಂಭಿಸಲು ಸ...
Flights From Ayodhya: ಯಾತ್ರಾರ್ಥಿಗಳ ಪ್ರಯಾಣ ಸುಗಮ- ಅಯೋಧ್ಯೆಯಿಂದ 8 ಹೊಸ ವಿಮಾನ ಪ್ರಾರಂಭ, ಯಾವೆಲ್ಲ ರಾಜ್ಯಕ್ಕೆ?
ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 22 ರಂದು ಮಹಾಮಸ್ತಕಾಭಿಷೇಕ ನಡೆದಿದೆ. ಇದಾದ ಬಳಿಕ ಅಯೋಧ್ಯೆಗೆ ಭಕ್ತಾಧಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ನಡುವೆ ಅಯೋಧ್ಯೆ...
ಬೆಂಗಳೂರಿನ ಈ ಆಸ್ಪತ್ರೆಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಬಿಬಿಎಂಪಿ ಚಿಂತನೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೋವಿಂದರಾಜನಗರದಲ್ಲಿರುವ ತನ್ನ ಅತ್ಯಾಧುನಿಕ ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯಕೀಯ ಕಾಲೇಜ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X