ಹೋಮ್  » ವಿಷಯ

ಹಣ ಸುದ್ದಿಗಳು

Ranji: ರಣಜಿ ಟ್ರೋಫಿ ಗೆದ್ದರೆ ಸಿಗುವ ಹಣವೆಷ್ಟು?, ಒಂದು ಪಂದ್ಯ ಆಡಿದರೆ ಸಿಗುವ ಮೊತ್ತವೆಷ್ಟು?
ದೇಶದಲ್ಲಿ ಈಗ ಕ್ರಿಕೆಟ್‌ ಜ್ವರ ಹೆಚ್ಚಾಗುತ್ತಿದೆ. ಒಂದು ಕಡೆಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಣ ಪಂದ್ಯ ಅಭಿಮಾನಿಗಳನ್ನು ಸೆಳೆಯುತ್ತಿದ್ದರೆ, ಇನ್ನೊಂದೆಡೆ ರಣಜಿ ಟೂರ್ನಿಯ ಪ...

ಬ್ರಿಟನ್‌ ರಾಣಿಯ ರೇಂಜ್ ರೋವರ್ ಎಸ್‌ಯುವಿ ಕಾರು ಖರೀದಿಸಿದ ಭಾರತೀಯ!
ಬೆಂಗಳೂರು, ಫೆಬ್ರವರಿ 26: ಯೋಹಾನ್ ಪೂನವಾಲ್ಲಾ ಅವರು ಭಾರತದ ಸುಪ್ರಸಿದ್ಧ ಕಾರು ಸಂಗ್ರಾಹಕರಾಗಿದ್ದಾರೆ. ಅವರ ವಿಚಿತ್ರ ಮತ್ತು ಅತಿ ದುಬಾರಿ ಕಾರು ಖರೀದಿಗಾಗಿ ಅವರು ಆಗಾಗ್ಗೆ ಸುದ್ದ...
ಕಳೆದ 20 ವರ್ಷದಲ್ಲಿ ನಿಮ್ಮ ಮನೆಯ ಮಾಸಿಕ ವೆಚ್ಚಗಳ ಹೆಚ್ಚಾಗಿದ್ದು ಹೇಗೆ? ಅಂಕಿ ಅಂಶ ವಿವರಣೆ ತಿಳಿಯಿರಿ
ನವದೆಹಲಿ, ಫೆಬ್ರವರಿ 25: ಕಳೆದ ಎರಡು ದಶಕಗಳಲ್ಲಿ ಗ್ರಾಮೀಣ ಮತ್ತು ನಗರ ಕುಟುಂಬಗಳಲ್ಲಿನ ಸರಾಸರಿ ಮಾಸಿಕ ವೆಚ್ಚಗಳು ದುಪ್ಪಟ್ಟಾಗಿವೆ. 11 ವರ್ಷಗಳ ಅಂತರದ ನಂತರ ಬಿಡುಗಡೆಯಾದ ವೆಚ್ಚದ ಅ...
ಫ್ಲಿಫ್‌ಕಾರ್ಟ್‌ಗೆ ತನ್ನ ಸಂಸ್ಥೆಯನ್ನು ಮಾರಿದವರೀಗ ಭಾರತದ ಅತೀ ದೊಡ್ಡ ಜಿಮ್‌ ಚೇನ್‌ನ ಸಂಸ್ಥಾಪಕ!
ಪ್ರಸ್ತುತ ಹಲವಾರು ಉದ್ಯಮಿಗಳು, ವ್ಯಾಪಾರಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅತೀ ಹೆಚ್ಚಾಗಿ ಜನಪ್ರಿಯವಾಗುತ್ತಿದ್ದಾರೆ. ಈ ಉದ್ಯಮಗಳಲ್ಲಿ ಮುಕೇಶ್ ಬನ್ಸಾಲ್ ಕೂಡಾ ಒಬ್ಬರಾಗಿದ್ದಾರೆ...
ಕೇವಲ 34 ವರ್ಷಗಳಲ್ಲಿ 67,500 ಕೋಟಿ ರೂ. ಮೌಲ್ಯದ ಸಂಪತ್ತನ್ನು ಸೃಷ್ಟಿಸಿದ ಭಾರತೀಯ, ಇವರ ಉದ್ಯಮವೇನು?
ಇಂಜಿನಿಯರ್ ಮತ್ತು ನಿರ್ಮಾಣ ಉದ್ಯಮಿಯಾಗಿರುವ ಪಿ.ಪಿ ರೆಡ್ಡಿ, ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಫೋರ್ಬ್ಸ್ ಪ್ರಕಾರ, ಅವರ ನಿವ್ವಳ ಮೌಲ್ಯ 16,591 ಕೋಟಿ ರೂಪಾಯಿ ಆಗಿ...
ಐದು ಸಾವಿರ ಹೂಡಿಕೆ ಮಾಡಿ 26.63 ಲಕ್ಷ ಪಡೆಯುವುದು ಹೇಗೆ?
ಹೂಡಿಕೆ ಮಾಡಿ ಬಡ್ಡಿಯಿಂದ ಉತ್ತಮ ಆದಾಯವನ್ನು ಪಡೆಯಲು ಬಯಸುತ್ತೀರಾ? ಅಥವಾ ಯಾವುದೇ ರಿಸ್ಕ್ ಇಲ್ಲದೆ ಹೂಡಿಕೆ ಮಾಡಲು ಬಯಸುತ್ತೀರಾ?. ಹಾಗಿದ್ದಾರೆ ನಿಮಗೆ ಪಬ್ಲಿಕ್ ಪ್ರಾವಿಡೆಂಟ್ ಫ...
ಮುಕೇಶ್ ಅಂಬಾನಿಯ ಅಳಿಯ ಮತ್ತು ಸೊಸೆಯಂದಿರ ಶೈಕ್ಷಣಿಕ ಅರ್ಹತೆ ಏನು?
ಭಾರತದ ಶ್ರೀಮಂತ ಉದ್ಯಮಿ ಎಂದು ಖ್ಯಾತಿ ಪಡೆದಿರುವ ಮುಕೇಶ್​ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿಗಳ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ಶೀಘ್ರದಲ್ಲೇ ರಾಧಿಕಾ ಮರ್ಚೆಂಟ್ ಅವರನ್ನ...
ಪಾನಮತ್ತರಾಗಿ ಬಾಸ್‌ಗೆ ಮಾಡಿದ ಮೇಸೇಜ್‌ನಿಂದ ಬದಲಾಯ್ತು ಜೀವನ, 7500 ಕೋಟಿ ರೂ. ಕಂಪನಿ ನಿರ್ಮಿಸಿದ ವ್ಯಕ್ತಿ!
ಮನರಂಜನಾ ಉದ್ಯಮದ ನಿರಂತರವಾಗಿ ವಿಕಸನಗೊಳ್ಳುತ್ತಿರುವ ಕ್ಷೇತ್ರವಾಗಿದ್ದು, ಇಲ್ಲಿ BookMyShow ತನ್ನದೇ ಆದ ಛಾಪು ಮೂಡಿಸಿದೆ. ಆಶಿಶ್ ಹೇಮರಾಜನಿ ಅವರು ಬುಕ್‌ಮೈಶೋನ ಸಿಇಒ ಮತ್ತು ಸಹ-ಸಂಸ...
ಹಣವಿಲ್ಲದೇ, ಹಸಿವಿನಿಂದ ಉಪವಾಸವಿದ್ದ ವ್ಯಕ್ತಿ ಇಂದು ಬಹುಕೋಟ್ಯಾಧಿಪತಿ ಮಾತ್ರವಲ್ಲ, ಜನಪ್ರಿಯ ಹೂಡಿಕೆದಾರ!
ಭಾರತೀಯ ಟಿವಿ ಕಾರ್ಯಕ್ರಮ, "ಶಾರ್ಕ್ ಟ್ಯಾಂಕ್ ಇಂಡಿಯಾ"ದಲ್ಲಿ ಹೂಡಿಕೆದಾರರಾಗಿ ಕಾಣಿಸಿಕೊಂಡಿರುವ ಅನುಪಮ್ ಮಿತ್ತಲ್ ಇಂದು ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಆದರೆ ಅವರ ಯಶಸ್ಸಿನ ಹ...
7th Pay Commission: ಕೇಂದ್ರ ಉದ್ಯೋಗಿಗಳಿಗೆ ಡಿಎ ಏರಿಕೆ ಯಾವಾಗ?, ಇಲ್ಲಿದೆ ಪ್ರಮುಖ ಅಪ್‌ಡೇಟ್
ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಡಿಯರೆನ್ಸ್ ರಿಲೀಫ್ ಡಿಎಯಂತೆಯೇ ಕೆಲಸ ಮಾಡುತ್ತದೆ. ಶೀಘ್ರದಲ್ಲೇ ಡಿಆರ್ ಶೇಕಡ 4 ರಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದು ಹಿರಿಯ ನಾ...
ಹೊಟೇಲ್‌ನಲ್ಲಿ ವೈಟರ್ ಆಗಿದ್ದವರು, ಇಂದು ಒಂದು ಕಂಪನಿ ಒಡೆಯ, ಒಮ್ಮೆ ಗೂಗಲ್ ಅನ್ನು ಸೋಲಿಸಿದ್ರು!
ಬಹುದೊಡ್ಡ ಕನಸುಗಳನ್ನು ಹೊತ್ತು, ಒಂದು ಕಾಲದಲ್ಲಿ ಹೊಟೇಲ್‌ನಲ್ಲಿ ಮಾಣಿ (ವೈಟರ್) ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಇಂದು ವಿಶ್ವದಲ್ಲೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಬೆಳೆದ...
Courier fraud: 2.3 ಕೋಟಿ ರೂಪಾಯಿ ಕಳೆದುಕೊಂಡ ಬೆಂಗಳೂರು ಐಟಿ ಸಂಸ್ಥೆಯ ಸಿಇಒ, ಹೇಗೆ?
ವಂಚಕರು ಜನರಿಂದ ಹಣ ಎಗರಿಸಲು ಹಲವಾರು ಮಾರ್ಗಗಳನ್ನು ಹೊಂದಿದ್ದಾರೆ. ಅದರಲ್ಲಿ ಕೊರಿಯರ್ ವಂಚನೆ ಕೂಡಾ ಒಂದಾಗಿದೆ. ಕೊರಿಯರ್ ವಂಚನೆಯ ಇತ್ತೀಚಿನ ಪ್ರಕರಣದಲ್ಲಿ, 66 ವರ್ಷದ ಸಾಫ್ಟ್‌...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X